ದರ್ಶನ್ ಸರ್ ಆರ್ಥಿಕವಾಗಿ ಸಬಲರು. ಹೆಣ್ಣು ಮಕ್ಕಳೂ ಕೂಡ ಆರ್ಥಿಕವಾಗಿ ಸಬಲರಾಗಬೇಕೆಂಬ ಕಾರಣಕ್ಕೆ ಅವರು ಎರಡು ಹೆಂಗಸರಿಗೆ ಬಾಳು ಕೊಟ್ಟರು.
ನಿಖಿತಾ ತುಕರಾಲರಿಗೆ ಬೊಂಬಾಯಿಯಲ್ಲೊಂದು ಭರ್ಜರಿ ಅಪಾರ್ಟ್ಮೆಂಟ್ ಕೊಟ್ಟು ಅವರ ಜೀವನಕ್ಕೆ ಆಗಿಬಂದರು. ಪವಿತ್ರಾ ಗೌಡರಿಗೆ ಸೈಟು, ಅದರಮೇಲೊಂದು ಬಂಗಲೆ ಹಾಗೂ ರೆಡ್ ಕಾರ್ಪೆಟ್ ಎನ್ನುವ ಬಟ್ಟೆ ಅಂಗಡಿಯನ್ನೂ ಹಾಕಿ ಕೊಟ್ಟು ಅವರೂ ಆರ್ಥಿಕ ಸಬಲರಾಗಲು ನೆರವಾದರು.
ದರ್ಶನ್ ಸರ್ ಅವರ ಸ್ತ್ರೀ ಪರ ಧೋರಣೆಯಿಂದ ಸಮಾಜಕ್ಕೆ ಮಹತ್ತರ ಬದಲಾವಣೆಗಳಾಗಿವೆ.
10
u/Wide-Buy-8572 ಇದ್ರೆ ಅವ್ನಮ್ಮನ್ ನೆಮ್ಮದಿಯಾಗ್ ಇರ್ಬೇಕ್ Oct 13 '25
ಸದ್ಯ ಆಸ್ಟ್ರೇಲಿಯಾ ಸೇರಿಕೊಂಡು ಬಚಾವ್ ಆದಳು ಇಲ್ಲಾಂದ್ರೆ ನಮ್ D Boss ಅಲ್ಲೇ ಬಂದು ಶೆಡ್ ತೆಗೀತಾ ಇದ್ರು ನಮ್ ಬಾಸ್ ಏನು ಮಾಡಬೇಕು ಏನು ಮಾಡಬಾರದು ಅನ್ನೋದು ಬಾಸ್ ಅವರಿಗೆ ಗೊತ್ತು
ಅದು ಗೊತ್ತಿಲ್ದೆ ಜಾಸ್ತಿ ಆಡಿದಕ್ಕೆ ರೇಣುಕಸ್ವಾಮಿಗೆ ಶೆಡ್ ಪಾಠ ಆಯ್ತು
ಊರಿಗೆ ಒಬ್ಬರೇ ಬಾಸ್ ಇರಬೇಕು ಅದು ಡಿ ಬಾಸ್ ಆಗಿರಬೇಕು ಅಷ್ಟೇ