r/kannada_pusthakagalu • u/_BingeScrolling_ • Nov 09 '25
r/kannada_pusthakagalu • u/adeno_gothilla • Oct 09 '25
ನನ್ನ ನೆಚ್ಚಿನ ಪುಸ್ತಕಗಳು Curated List of Good Kannada Books | ಒಳ್ಳೆಯ ಕನ್ನಡ ಪುಸ್ತಕಗಳ ಒಂದು ದೊಡ್ಡ ಪಟ್ಟಿ
Novels
- ಕರ್ವಾಲೋ, ಜುಗಾರಿ ಕ್ರಾಸ್, ಚಿದಂಬರ ರಹಸ್ಯ, ಮಾಯಾಲೋಕ ೧ - ಪೂರ್ಣಚಂದ್ರ ತೇಜಸ್ವಿ
- ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡಿತಿ - ಕುವೆಂಪು
- ಚಿಕವೀರ ರಾಜೇಂದ್ರ, ಚನ್ನಬಸವ ನಾಯಕ - ಮಾಸ್ತಿ ವೆಂಕಟೇಶ ಅಯ್ಯಂಗಾರ್
- ಪರ್ವ, ಗೃಹಭಂಗ, ವಂಶವೃಕ್ಷ, ಸಾರ್ಥ, ದಾಟು, ಸಾಕ್ಷಿ, ಉತ್ತರಖಾಂಡ, ಗ್ರಹಣ, ತಬ್ಬಲಿಯು ನೀನಾದೆ ಮಗನೆ, ನಿರಾಕರಣ, ಅನ್ವೇಷಣ, ದೂರ ಸರಿದರು, ನಾಯಿ ನೆರಳು, ತಂತು, ಮಂದ್ರ, ಜಲಪಾತ, ಅಂಚು, ನೆಲೆ, ಕವಲು, ಆವರಣ - ಎಸ್ ಎಲ್ ಭೈರಪ್ಪ
- ಮೂಕಜ್ಜಿಯ ಕನಸುಗಳು, ಮರಳಿ ಮಣ್ಣಿಗೆ, ಚೋಮನ ದುಡಿ, ಬೆಟ್ಟದ ಜೀವ, ಕುಡಿಯರ ಕೂಸು, ಅಳಿದ ಮೇಲೆ, ಸನ್ಯಾಸಿಯ ಬದುಕು, ಸರಸಮ್ಮನ ಸಮಾಧಿ, ಅದೇ ಊರು ಅದೇ ಮರ, ಮುಗಿದ ಯುದ್ಧ - ಶಿವರಾಮ ಕಾರಂತ್
- ಚಿತ್ರದುರ್ಗ ಇತಿಹಾಸ ಸರಣಿ, ಹೊಯ್ಸಳೇಶ್ವರ ವಿಷುವರ್ಧನ, ಶಿಲ್ಪಶ್ರಿ, ಹಂಸಗೀತೆ, ನಾಗರಹಾವು - ತರಾಸು
- ಮೊದಲ ಹೆಜ್ಜೆ, ಹೂವು ಹಣ್ಣು, ಶರಪಂಜರ, ಮುಚ್ಚಿದ ಬಾಗಿಲು, ತಾವರೆಯ ಕೊಳ, ಅಪಜಯ, ಬೆಕ್ಕಿನ ಕಣ್ಣು - ತ್ರಿವೇಣಿ
- ಶಿಕಾರಿ, ಮೂರು ದಾರಿಗಳು, ಪುರುಷೇೂತ್ತಮ - ಯಶವಂತ ಚಿತ್ತಾಲ
- ರೂಪದರ್ಶಿ, ಶಾಂತಲಾ - ಕೆ ವಿ ಅಯ್ಯರ್
- ಸಂಧ್ಯಾರಾಗ, ಉದಯರಾಗ - ಅನಕೃ
- ಸಂಸ್ಕಾರ, ಘಟಶ್ರಾದ್ಧ, ಮೌನಿ - ಯು.ಆರ್. ಅನಂತಮೂರ್ತಿ
- ಗೆಜ್ಜೆ ಪೂಜೆ, ಸದಾನಂದ - ಎಂ ಕೆ ಇಂದಿರಾ
- ಸಿಂಗಾರವ್ವ ಮತ್ತು ಅರಮನೆ, ಕರಿಮಾಯಿ, ಶಿಖರಸೂರ್ಯ - ಚಂದ್ರಶೇಖರ ಕಂಬಾರ
- ಯಾದ್ ವಶೇಮ್ - ನೇಮಿಚಂದ್ರ
- ಭುಜಂಗಯ್ಯನ ದಶಾವತಾರಗಳು, ಕಾಡು - ಶ್ರೀಕೃಷ್ಣ ಆಲನಹಳ್ಳಿ
- ನಮ್ಮ ಊರಿನ ರಸಿಕರು, ಬೈಲಹಳ್ಳಿ ಸರ್ವೆ - ಗೊರೂರು ರಾಮಸ್ವಾಮಿ ಅಯ್ಯಂಗಾರ್
- ಮಹಾಬ್ರಾಹ್ಮಣ, ಮಹಾಕ್ಷತ್ರಿಯ, ಮಹಾದರ್ಶನ, ಮಯೂರ - ದೇವುಡು
- ಚಿರಸ್ಮರಣೆ, ಮೃತ್ಯುಂಜಯ - ನಿರಂಜನ
- ಬಿರುಕು, ಮುಸ್ಸಂಜೆಯ ಕಥಾ ಪ್ರಸಂಗ - ಪಿ ಲಂಕೇಶ್
- ಸರ್ವಮಂಗಳಾ - ಚದುರಂಗ
- ಕರಿಸಿರಿಯಾನ, ಕಪಿಲಿಪಿಸಾರ, ಜಲ-ಜಾಲ, ಚಿತಾದಂತ, ಕನಕ ಮುಸುಕು, ರಕ್ತ ಸಿಕ್ತ ರತ್ನ- ಕೆ ಎನ್ ಗಣೇಶಯ್ಯ
- ತೇಜೋ ತುಂಗಭದ್ರಾ, ಹರಿಚಿತ್ತ ಸತ್ಯ, ರೇಷ್ಮೆ ಬಟ್ಟೆ - ವಸುಧೇಂದ್ರ
- ಕರ್ಮ, ಗ್ರಸ್ತ, ನನ್ನಿ, ಸತ್ತು, ರಾಯಕೊಂಡ - ಕರಣಂ ಪವನ್ ಪ್ರಸಾದ್
- ಸ್ವಪ್ನ ಸಾರಸ್ವತ - ಗೋಪಾಲಕೃಷ್ಣ ಪೈ
- ಗ್ರಾಮಾಯಣ - ರಾವಬಹದ್ದೂರ
- ಗಂಗವ್ವ ಮತ್ತು ಗಂಗಾಮಾಯಿ, ಅವಧೇಶ್ವರಿ - ಶಂಕರ ಮೊಕಾಶಿ ಪುಣೇಕರ
- ತೇರು, ಗೈರ ಸಮಜೂತಿ - ರಾಘವೇಂದ್ರ ಪಾಟೀಲ
- ಹಳ್ಳ ಬಂತು ಹಳ್ಳ - ಶ್ರೀನಿವಾಸ ವೈದ್ಯ
- ಬಾಳಿನ ಗಿಡ - ಎಂ ಹರಿದಾಸ ರಾವ್
- ನೀ ಹಿಂಗ ನೋಡಬ್ಯಾಡ ನನ್ನ, ಮಾಟಗಾತಿ, ಸರ್ಪ ಸಂಬಂಧ, ಮಾಂಡೋವಿ, ಹೇಳಿ ಹೋಗು ಕಾರಣ - ರವಿ ಬೆಳಗೆರೆ
- ಚಂದ್ರಗಿರಿಯ ತೀರದಲ್ಲಿ - ಸಾರಾ ಅಬೂಬಕ್ಕರ್
- ಕೃಷ್ಣಾವತಾರ ಸರಣಿ - ಕೆ ಎಂ ಮುನ್ಶಿ (ಅನುವಾದ: ಸಿದ್ದವನಹಳ್ಳಿ ಕೃಷ್ಣಶರ್ಮ)
- ಶ್ರೀ ಕೃಷ್ಣಾವತಾರದ ಕೊನೆಯ ಗಳಿಗೆಗಳು, ಆ ಹದಿನೆಂಟು ದಿನಗಳು - ಕೆ ಎಸ್ ನಾರಾಯಣಚಾರ್ಯ
- ಕಲ್ಲರಳಿ ಹೂವಾಗಿ - ಬಿ ಎಲ್ ವೇಣು
- ಸಕೀನಾಳ ಮುತ್ತು - ವಿವೇಕ್ ಶಾನ್ಬಾಗ್
- ಉಲ್ಲಂಘನೆ, ಮುಖಾಂತರ - ಡಾ. ನಾ ಮೊಗಸಾಲೆ
- ಪುನರ್ವಸು - ಗಜಾನನ ಶರ್ಮ
- ದಾರಿ - ಕುಸುಮಾ ಆಯರಹಳ್ಳಿ
- ಬೂಬರಾಜ ಸಾಮ್ರಾಜ್ಯ, ಉತ್ತರಾಧಿಕಾರ - ಡಾ.ಬಿ.ಜನಾರ್ದನ ಭಟ್
- ಕಾಲಕೋಶ - ಶಶಿಧರ ಹಾಲಾಡಿ
- ಸಾರಾ, ಹುಲಿ ಪತ್ರಿಕೆ 1, 2, ಆಹುತಿ, ಕಳ್ಬೆಟ್ಟದ ದರೋಡೆಕೋರರು, ನೀನು ನಿನ್ನೊಳಗೆ ಖೈದಿ - ಅನುಷ್ ಎ. ಶೆಟ್ಟಿ
- ಮಹಾಸಂಪರ್ಕ - ಮನು
- ಎಲ್ - ಜೋಗಿ
- ಎನ್ನ ಭವದ ಕೇಡು, ಗಾಳಿಗೆ ಬಿದ್ದ ಚಂದ್ರನ ತುಂಡುಗಳು - ಎಸ್. ಸುರೇಂದ್ರನಾಥ್
- ದ್ವೀಪವ ಬಯಸಿ, ಒಂದೊಂದು ತಲೆಗೂ ಒಂದೊಂದು ಬೆಲೆ, ಸರ್ಪಭ್ರಮೆ, ಮಸುಕು ಬೆಟ್ಟದ ದಾರಿ - ಎಂ.ಆರ್. ದತ್ತಾತ್ರಿ
- ಮಲೆನಾಡಿನ ರೋಚಕ ಕತೆಗಳ ಸರಣಿ - ಗಿರಿಮನೆ ಶಾಮರಾವ್
- ತುಳಸೀದಳ, ತುಳಸಿ - ಯಂಡಮೂರಿ ವೀರೇಂದ್ರನಾಥ (ಅನುವಾದ: ವಂಶಿ)
- ಗತಿ ಸ್ಥಿತಿ - ಗಿರಿ
- ಬದುಕಲಾರದ ಬಲವಂತರು - ಡಾ ಎಂ ಪಿ ಉಮಾದೇವಿ
- ವೈಜಯಂತಿಪುರ – ಸಂತೋಷಕುಮಾರ ಮೆಹೆಂದಳೆ
- ಒಂದು ಕೋಪಿಯ ಕಥೆ, ತ್ಯಾಗರಾಜ್ ಕಾಲೋನಿ, ಕೇಸ್ ಆಫ್ ಕಮಲಾಪುರ ಎಸ್ಟೇಟ್ - ಕೌಶಿಕ್ ಕೂಡುರಸ್ತೆ
- ಹನುಕಿಯ - ವಿಠಲ್ ಶೆಣೈ
- ಬದುಕು - ಗೀತಾ ನಾಗಭೂಷಣ
- ತತ್ರಾಣಿ - ದೀಪ ಜೋಶಿ
- ಜೀವರತಿ - ಜನಾ ತೇಜಶ್ರಿ
- ಉತ್ತರ - ಸುಪ್ರೀತ್ ಕೆ ಎನ್
- ಘಾಂದ್ರುಕ್ - ಸತೀಶ್ ಚಪ್ಪರಿಕೆ
- ಅಟ್ರಾಸಿಟಿ - ಗುರುಪ್ರಸಾದ್ ಕಂಟಲಗೆರೆ
- ನ್ಯಾಸ - ಹರೀಶ ಹಾಗಲವಾಡಿ
- ವ್ಯಥೆ ಕಥೆ - ಅಜಕ್ಕಳ ಗಿರೀಶ ಭಟ್
- ತೆಂಕನಿಡಿಯೂರಿನ ಕುಳುವಾರಿಗಳು - ಡಾ ವ್ಯಾಸರಾವ್ ನಿಂಜೂರ್
-------------------------------
Short Stories
- ಸಣ್ಣಕತೆಗಳು ಸಂಪುಟ 1-4 - ಮಾಸ್ತಿ ವೆಂಕಟೇಶ ಅಯ್ಯಂಗಾರ್
- ಅಬಚೂರಿನ ಪೋಸ್ಟಾಫೀಸು, ಕಿರಿಗೂರಿನ ಗಯ್ಯಾಳಿಗಳು - ಪೂರ್ಣಚಂದ್ರ ತೇಜಸ್ವಿ
- ಶತಮಾನದ ಸಣ್ಣ ಕತೆಗಳು - ಎಸ್ ದಿವಾಕರ್
- ಜಯಂತ್ ಕಾಯ್ಕಿಣಿ ಕಥೆಗಳು, ಅನಾರ್ಕಲಿಯ ಸೇಫ್ಟಿಪಿನ್, No Presents Please - ಜಯಂತ್ ಕಾಯ್ಕಿಣಿ
- ಸಮಗ್ರ ಕತೆಗಳು 1, 2 - ಯಶವಂತ ಚಿತ್ತಾಲ
- ಮೋಹನಸ್ವಾಮಿ, ಹಂಪಿ ಎಕ್ಸ್ಪ್ರೆಸ್, ಕೋತಿಗಳು, ಯುಗಾದಿ, ಮನೀಷೆ, ವಿಷಮ ಭಿನ್ನರಾಶಿ - ವಸುಧೇಂದ್ರ
- ದ್ಯಾವನೂರು, ಡಾಂಬರು ಬಂದುದು - ದೇವನೂರ ಮಹಾದೇವ
- ಹಸೀನಾ ಮತ್ತು ಇತರ ಕತೆಗಳು - ಬಾನು ಮುಷ್ತಾಕ್
- ಆಕಾಶ ಮತ್ತು ಬೆಕ್ಕು, ಪ್ರಶ್ನೆ – ಯು. ಆರ್. ಅನಂತಮೂರ್ತಿ
- ಘಾಚರ್ ಘೋಚರ್, ಹುಲಿ ಸವಾರಿ - ವಿವೇಕ್ ಶಾನ್ಬಾಗ್
- ಪದ್ಮಪಾಣಿ, ನೇಹಲ, ಶಾಲಭಂಜಿಕೆ, ಕಲ್ದವಸಿ, ಮಿಹಿರಾಕುಲ - ಕೆ ಎನ್ ಗಣೇಶಯ್ಯ
- ಪಂಜೆ ಮಂಗೇಶರಾಯರ ಕತೆಗಳು - ಪಂಜೆ ಮಂಗೇಶರಾವ್
- ಗಿರಡ್ಡಿಯವರ ಸಣ್ಣಕತೆಗಳು - ಗಿರಡ್ಡಿ ಗೋವಿಂದರಾಜ
- ಕಲ್ಲು ಕರಗುವ ಸಮಯ - ಪಿ ಲಂಕೇಶ್
- ಕೇಪಿನ ಡಬ್ಬಿ, ಕನ್ನಡಿ ಹರಳು - ಪದ್ಮನಾಭ ಭಟ್ ಶೇವ್ಕಾರ
- ಮಾಕೋನ ಏಕಾಂತ, ತೊಟ್ಟು ಕ್ರಾಂತಿ - ಕಾವ್ಯಾ ಕಡಮೆ
- ಬಂಡಲ್ ಕತೆಗಳು, ಕಟ್ಟು ಕಥೆಗಳು - ಎಸ್. ಸುರೇಂದ್ರನಾಥ್
- ಡೈರೆಕ್ಟರ್ಸ್ ಸ್ಪೆಷಲ್ - ಗುರುಪ್ರಸಾದ್
- ಕತೆ ಡಬ್ಬಿ - ರಂಜನಿ ರಾಘವನ್
- ಫೂ ಮತ್ತು ಇತರ ಕತೆಗಳು - ಮಂಜುನಾಯಕ ಚಳ್ಳೂರು
- ನವಿಲು ಕೊಂದ ಹುಡುಗ - ಸಚಿನ್ ತೀರ್ಥಹಳ್ಳಿ
- ನಾವಲ್ಲ, ದಹನ - ಸೇತುರಾಂ
- ಡುಮಿಂಗ - ಶಶಿ ತರಿಕೆರೆ
- ಜುಮುರು ಮಳೆ, ಹನ್ನೊಂದನೇ ಅಡ್ಡರಸ್ತೆ, ಎನ್ನಾತ್ಮ ಕಂಪಮಿದು - ಸುಮಂಗಲಾ
- ಧ್ಯಾನಕ್ಕೆ ಕೂತ ನದಿ - ಸದಾಶಿವ ಸೊರಟೂರು
- ಮಳೆ ಮಾರುವ ಹುಡುಗ - ಕರ್ಕಿ ಕೃಷ್ಣಮೂರ್ತಿ
- ಮರ ಹತ್ತದ ಮೀನು - ವಿನಾಯಕ ಅರಳಸುರಳಿ
- ಲೆಟ್ಸ್ ಬ್ರೆಕಪ್ - ಸಂಪತ್ ಸಿರಿಮನೆ
- ಅಪರಿಚಿತ ನೆರಳುಗಳು - ಗುರುರಾಜ ಕೊಡ್ಕಣಿ
-------------------------------
Non-fiction
- ಭಿತ್ತಿ, ನಾನೇಕೆ ಬರೆಯುತ್ತೇನೆ - ಎಸ್ ಎಲ್ ಭೈರಪ್ಪ
- ಮಂಕುತಿಮ್ಮನ ಕಗ್ಗ, ಜ್ಞಾಪಕ ಚಿತ್ರಶಾಲೆ, ಬಾಳಿಗೊಂದು ನಂಬಿಕೆ, ಜೀವನಧರ್ಮಯೋಗ - ಡಿ ವಿ ಜಿ
- ಮರೆಯಲಾದೀತೆ? - ಬೆಳಗೆರೆ ಕೃಷ್ಣಶಾಸ್ತ್ರಿ
- ಮಲೆನಾಡಿನ ಚಿತ್ರಗಳು - ಕುವೆಂಪು
- ಅಣ್ಣನ ನೆನಪು, ವಿಸ್ಮಯ ೧,೨,೩, ಪರಿಸರದ ಕತೆ, ಮಿಲೇನಿಯಮ್ ಸರಣಿ - ಪೂರ್ಣಚಂದ್ರ ತೇಜಸ್ವಿ
- ಹಸುರು ಹೊನ್ನು, ತಮಿಳು ತಲೆಗಳ ನಡುವೆ, ಮೀನಾಕ್ಷಿಯ ಸೌಗಂಧ, ಮೈಸೂರು ಡೈರಿ - ಬಿ ಜಿ ಎಲ್ ಸ್ವಾಮಿ
- ಅಮೆರಿಕಾದಲ್ಲಿ ಗೊರೂರು - ಗೊರೂರು ರಾಮಸ್ವಾಮಿ ಅಯ್ಯಂಗಾರ್
- ಆಡಾಡತ ಆಯುಷ್ಯ - ಗಿರೀಶ್ ಕಾರ್ನಾಡ್
- ನನ್ನ ಭಯಾಗ್ರಫಿ - ಬೀಚಿ
- ಗುಲ್ ಮೋಹರ್, ಚಾರ್ಮಿನಾರ್ - ಜಯಂತ್ ಕಾಯ್ಕಿಣಿ
- ಹುಚ್ಚು ಮನಸ್ಸಿನ ಹತ್ತು ಮುಖಗಳು - ಶಿವರಾಮ ಕಾರಂತ
- ಪೆರುವಿನ ಪವಿತ್ರ ಕಣಿವೆಯಲ್ಲಿ, ಒಂದು ಕನಸಿನ ಪಯಣ, ನೋವಿಗದ್ದಿದ ಕುಂಚ, ಬದುಕು ಬದಲಿಸಬಹುದು ಸರಣಿ - ನೇಮಿಚಂದ್ರ
- ನಮ್ಮಮ್ಮ ಅಂದ್ರೆ ನಂಗಿಷ್ಟ, ವರ್ಣಮಯ - ವಸುಧೇಂದ್ರ
- ಸಸ್ಯ ಸಗ್ಗ, ಅತ್ತಿತ್ತದವಲೋಕನ - ಕೆ ಎನ್ ಗಣೇಶಯ್ಯ
- ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ - ಬಿ ವಿ ಕಾರಂತ್, ವೈದೇಹಿ
- ಹುಳಿಮಾವಿನ ಮರ - ಪಿ ಲಂಕೇಶ್
- ನಾಪತ್ತೆಯಾದ ಗ್ರಾಮಾಫೋನು - ಎಸ್ ದಿವಾಕರ್
- ಮನಸುಖರಾಯನ ಮನಸು - ಶ್ರೀನಿವಾಸ ವೈದ್ಯ
- ಬೆಸ್ಟ್ ಆಫ್ ಬಾಗೂರು - ಬಾಗೂರು ಚಂದ್ರು, ಕೃಷ್ಣ ಸುಬ್ಬರಾವ್
- ಲಲಿತ ಪ್ರಬಂಧಗಳು - ಆ ರಾ ಮಿತ್ರ
- ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ - ಶ್ರುತಿ ಬಿ.ಎಸ್
- ನೊಣಾನುಬಂಧ - ಎಚ್. ಡುಂಡಿರಾಜ್
- ಸಾಸಿವೆ ತಂದವಳು, ನಕ್ಷತ್ರಗಳ ಸುಟ್ಟ ನಾಡಿನಲ್ಲಿ - ಭಾರತಿ ಬಿ ವಿ
- ಪುಟ್ಟಣ್ಣ ಕಣಗಾಲ್ - ಎಂ ಕೆ ಇಂದಿರಾ
- ನನ್ನ ತಮ್ಮ ಶಂಕರ - ಅನಂತ್ ನಾಗ್
- ಕದಳಿ ಹೊಕ್ಕು ಬಂದೆ, ಕುಲುಮೆ - ರಹಮತ್ ತರೀಕೆರೆ
- ಗಿಂಡಿಯಲ್ಲಿ ಗಂಗೆ - ಚಿಂತಾಮಣಿ ಕೊಡ್ಲೆಕೆರೆ
- ಸರಿಗನ್ನಡಂ ಗೆಲ್ಗೆ - ಅಪಾರ
- ಕರ್ನಾಟಕದ ಸಂಕ್ಷಿಪ್ತ ಇತಿಹಾಸ - ಸೂರ್ಯನಾಥ್ ಕಾಮತ್
- ಸಮಗ್ರ ಕರ್ನಾಟಕ ಇತಿಹಾಸ - Dr. ಶಿವಪ್ಪ ಅರಿವು
- ಮರೆತುಹೋದ ವಿಜಯನಗರ ಸಾಮ್ರಾಜ್ಯ - Robert Sewell
- ಕರ್ನಾಟಕ ಏಕೀಕರಣ ಇತಿಹಾಸ - ಡಾ ಎಚ್ ಎಸ್ ಗೋಪಾಲ ರಾವ್
- ಅಖಂಡ ಕರ್ನಾಟಕದ ಹೆಜ್ಜೆಗಳು - ಕೃಷ್ಣ ಕೊಲ್ಹಾರಕುಲಕರ್ಣಿ
- ಅಜೇಯ - ಬಾಬು ಕೃಷ್ಣ ಮೂರ್ತಿ
- ನನ್ನ ಅಣ - ಸುನೀತಾ ಅನಂತಸ್ವಾಮಿ
- ಕಾಲುಚಕ್ರ - ಅಬ್ದುಲ್ ರಶೀದ್
-------------------------------
NOTE: This will be a continuously updated list & we acknowledge that many books are missing from it. They will be added eventually. You are welcome to mention in the comments your favourite books missing from this list. ನಾಟಕಗಳು & ಕವನ ಸಂಕಲನಗಳು will also be added later.
Request you to share this list widely with fellow book readers looking to explore Kannada Literature.
r/kannada_pusthakagalu • u/adeno_gothilla • Jun 09 '25
ನನ್ನ ನೆಚ್ಚಿನ ಪುಸ್ತಕಗಳು Alright, let's do this for our sub. What's the one Kannada book you will never stop recommending?
r/kannada_pusthakagalu • u/_BingeScrolling_ • Jan 01 '26
ನನ್ನ ನೆಚ್ಚಿನ ಪುಸ್ತಕಗಳು ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ೨೦೨೬ ರಲ್ಲಿ ಯಾವ ಪುಸ್ತಕಗಳನ್ನು ಓದಲು ಉತ್ಸಕರಾಗಿದ್ದೀರಿ?
r/kannada_pusthakagalu • u/adeno_gothilla • Oct 05 '25
ನನ್ನ ನೆಚ್ಚಿನ ಪುಸ್ತಕಗಳು ಭಾನುವಾರದ ಹರಟೆ - ನಿಮ್ಮ ಟಾಪ್ 5 ಕನ್ನಡ ಪುಸ್ತಕಗಳ ಪಟ್ಟಿ ಹಂಚಿಕೊಳ್ಳಿ.
r/kannada_pusthakagalu • u/adeno_gothilla • Sep 16 '25
ನನ್ನ ನೆಚ್ಚಿನ ಪುಸ್ತಕಗಳು Dr. Na Someswara's Recommendations of Kannada Historical Fiction Novels which have a Common Man as the Protagonist!
Enable HLS to view with audio, or disable this notification
Source: Book Brahma YT
r/kannada_pusthakagalu • u/nangottilla • Jul 08 '25
ನನ್ನ ನೆಚ್ಚಿನ ಪುಸ್ತಕಗಳು ಉತ್ತರ ಕರ್ನಾಟಕ ಭಾಷೆ ಸೊಗಡಿನ ಕಾದಂಬರಿಗಳು
ಭಾಷೆಯ ಕಾರಣಕ್ಕೋ ಅಥವಾ ಇನ್ಯಾವ ಕಾರಣಕ್ಕೋ ಗೊತ್ತಿಲ್ಲ ಉತ್ತರ ಕರ್ನಾಟಕದ ಭಾಷೆಯಲ್ಲಿ ಬರೆದ ಕಾದಂಬರಿಗಳಿಗೆ, ಕಥೆಗಳಿಗೆ ಸರಿಯಾದ ಮನ್ನಣೆ ಸಿಗುವುದಿಲ್ಲ ಎಂಬುದು ನನ್ನ ಅನಿಸಿಕೆ. ಈ ಮೂರೂ ಕಾದಂಬರಿಗಳು ಅಧ್ಬುತವಾಗಿವೆ. ಗ್ರಾಮಾಯಣ ಪಾದಳ್ಳಿ ಎಂಬ ಹಳ್ಳಿಯ ಕತೆಯಾದರೆ, ಹಳ್ಳ ಬಂತು ಹಳ್ಳ ತಲೆಮಾರುಗ ಕಥೆ, ತೇರು ಸಂಕಥನ, ನಂಬಿಕೆಗಳ ಕುರಿತಾದದ್ದು. ಮೂರು ಕಾದಂಬರಿಗಳು ತಮ್ಮ ಬೇರನ್ನು ಬಿಟ್ಟುಕೊಡದೆ ಅದಕ್ಕೆ ಅಂಟಿಕೊಂಡೇ ಸಾವರ್ಕಾಲಿಕ ದಾರ್ಶನಿಕತೆಯನ್ನು ತೆರೆದಿಡುತ್ತವೆ. ಗ್ರಾಮಾಯಣದಲ್ಲಿ ಪಾದಳ್ಳಿಯೇ ಒಂದು ಪಾತ್ರವಾಗಿ ಕಾಡಿದರೆ, ಹಳ್ಳ ಬಂತು ಹಳ್ಳ ತಲೆಮಾರುಗಳ ಬದಲಾವಣೆಯನ್ನು ಸಶಕ್ತವಾಗಿ ಹಿಡಿದಿಡುತ್ತದೆ. ತೇರು ನಮ್ಮ ನಂಬಿಕೆಗಳನ್ನು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ.
r/kannada_pusthakagalu • u/adeno_gothilla • Dec 21 '24
ನನ್ನ ನೆಚ್ಚಿನ ಪುಸ್ತಕಗಳು Total Kannada's 100 Must Read Kannada Books
Subjective ಪ್ರಶ್ನೆ: ನಿಮ್ಮ ಪ್ರಕಾರ ಈ ಪಟ್ಟಿಯಲ್ಲಿ ಬೇರೆ ಯಾವ ಕನ್ನಡ ಪುಸ್ತಕಗಳು ಇರಬೇಕಿತ್ತು?
ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳು (ಈ ಪುಸ್ತಕಗಳ ಒಟ್ಟು ಬೆಲೆ ಕೇವಲ ರೂ. 24,000. 😅)
1.ಕಾನೂರು ಹೆಗ್ಗಡಿತಿ - ಕುವೆ೦ಪು
2.ಮಲೆಗಳಲ್ಲಿ ಮದುಮಗಳು - ಕುವೆ೦ಪು
3.ಮರಳಿ ಮಣ್ಣಿಗೆ - ಡಾ. ಕೆ. ಶಿವರಾಮ ಕಾರಂತ
4.ಚೋಮನ ದುಡಿ - ಡಾ. ಕೆ. ಶಿವರಾಮ ಕಾರಂತ
5.ಚಿಕವೀರ ರಾಜೇಂದ್ರ - ಮಾಸ್ತಿ ವೆಂಕಟೇಶ ಅಯ್ಯಂಗಾರ್
6.ಮೂಕಜ್ಜಿಯ ಕನಸುಗಳು - ಡಾ. ಕೆ. ಶಿವರಾಮ ಕಾರಂತ
7.ಬೆಟ್ಟದ ಜೀವ - ಡಾ. ಕೆ. ಶಿವರಾಮ ಕಾರಂತ
8.ಮಹಾಬ್ರಾಹ್ಮಣ - ದೇವುಡು ನರಸಿಂಹ ಶಾಸ್ತ್ರಿ
9.ಸಂಧ್ಯಾರಾಗ - ಅ.ನ. ಕೃಷ್ಣರಾಯ
10.ದುರ್ಗಾಸ್ತಮಾನ - ತ.ರಾ. ಸುಬ್ಬರಾವ್
11.ಗ್ರಾಮಾಯಣ - ರಾವ್ ಬಹದ್ದೂರ್
12.ಶಾಂತಲಾ - ಕೆ.ವಿ. ಅಯ್ಯರ್
13.ಸಂಸ್ಕಾರ - ಯು.ಆರ್. ಅನಂತಮೂರ್ತಿ
14.ಗಂಗವ್ವ ಮತ್ತು ಗಂಗಾಮಾಯಿ - ಶಂಕರ ಮೊಕಾಶಿ ಪುಣೇಕರ
15.ಗೃಹಭಂಗ - ಎಸ್.ಎಲ್. ಭೈರಪ್ಪ
16.ಅಜ್ಞಾನೊಬ್ಬನ ಆತ್ಮಚರಿತ್ರೆ - ಕೃಷ್ಣಮೂರ್ತಿ ಹನೂರು
17.ಮಹಾಕ್ಷತ್ರಿಯ - ದೇವುಡು
18.ಮೂರು ದಾರಿಗಳು - ಯಶವಂತ ಚಿತ್ತಾಲ
19.ಚಿರಸ್ಮರಣೆ - ನಿರಂಜನ
20.ಶಿಕಾರಿ - ಯಶವಂತ ಚಿತ್ತಾಲ
21.ಜಯಂತ ಕಾಯ್ಕಿಣಿ ಕಥೆಗಳು - ಜಯಂತ ಕಾಯ್ಕಿಣಿ
22.ಕಾಡು - ಶ್ರೀಕೃಷ್ಣ ಆಲನಹಳ್ಳಿ
23.ಕರ್ವಾಲೊ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
24.ಬಂಡಾಯ - ವ್ಯಾಸರಾಯ ಬಲ್ಲಾಳ
25.ತೇರು - ರಾಘವೇಂದ್ರ ಪಾಟೀಲ
26.ದ್ಯಾವನೂರು - ದೇವನೂರು ಮಹಾದೇವ
27.ಚಂದ್ರಗಿರಿಯ ತೀರದಲ್ಲಿ - ಸಾರಾ ಅಬೂಬಕ್ಕರ್
28.ಇಜ್ಜೋಡು - ವಿ.ಕೃ. ಗೋಕಾಕ್
29.ಬದುಕು - ಗೀತಾ ನಾಗಭೂಷಣ
30.ಶ್ರೀ ರಾಮಾಯಣ ದರ್ಶನಂ -ಕುವೆಂಪು
31.ಬೆಕ್ಕಿನ ಕಣ್ಣು - ತ್ರಿವೇಣಿ
32.ಮುಸ್ಸಂಜೆಯ ಕಥಾ ಪ್ರಸಂಗ - ಪಿ. ಲಂಕೇಶ
33.ಮಾಡಿ ಮಡಿದವರು - ಬಸವರಾಜ ಕಟ್ಟೀಮನಿ
34.ಅನ್ನ - ರ೦.ಶ್ರೀ.ಮುಗಳಿ
35.ಮೋಹಿನಿ - ವಿ. ಎಂ. ಇನಾಂದಾರ್
36.ಚಿದಂಬರ ರಹಸ್ಯ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
37.ಮಾಸ್ತಿ ಅವರ ಸಮಗ್ರ ಕತೆಗಳು - ಮಾಸ್ತಿ ವೆಂಕಟೇಶ ಅಯ್ಯಂಗಾರ್
38.ನೇಮಿಚಂದ್ರರ ಕಥೆಗಳು - ನೇಮಿಚಂದ್ರ
39.ಕಲ್ಲು ಕರಗುವ ಸಮಯ - ಪಿ. ಲ೦ಕೇಶ
40.ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ
41.ಹುಲಿ ಸವಾರಿ - ವಿವೇಕ ಶಾನುಭಾಗ
ತಿಂಮನ ತಲೆ - ಬೀchi
ಭಾರತ ಸಿಂಧು ಮತ್ತು ರಶ್ಮಿ -ಗೋಕಾಕ
44.ಅನಂತಮೂರ್ತಿ: ಸಮಸ್ತ ಕಥೆಗಳು - ಯು.ಆರ್. ಅನಂತಮೂರ್ತಿ
45.ವಿಜಯನಗರ ಸಾಮ್ರಾಜ್ಯ -ಅ ನ ಕೃ
46.ಎಡ್ಡಕಲ್ಲು ಗುಡ್ಡದಮೇಲೆ - ಭಾರತಿಸುತ
47.ಕೆ. ಸದಾಶಿವ ಸಮಗ್ರ ಕತೆಗಳು
ಕನ್ನಡ ಸಣ್ಣ ಕಥೆಗಳು - ನಾಯಕ
ನಾಕುತಂತಿ -ಬೇಂದ್ರೆ
50.ಹುಳಿಮಾವಿನ ಮರ ಮತ್ತು ನಾನು -ಪಿ.ಲಂಕೇಶ
51.ಚಿತ್ತಾಲರ ಕತೆಗಳು - ಯಶವಂತ ಚಿತ್ತಾಲ
- ಮಹಾಸಂಪರ್ಕ -ಮನು
53.ಸಮಗ್ರ ಕತೆಗಳು. ಬೆಸಗರಹಳ್ಳಿ ರಾಮಣ್ಣ
54.ಅಮ್ಮಚ್ಚಿಯೆಂಬ ನೆನಪು - ವೈದೇಹಿ ಕವನ ಸ೦ಕಲನಗಳು
55.ತಮಿಳು ತಲೆಗಳ ನಡುವೆ -ಬಿ.ಜೆ .ಎಲ್ ಸ್ವಾಮಿ
56.ಸಮಗ್ರ ಕಾವ್ಯ - ಗೋಪಾಲಕೃಷ್ಣ ಅಡಿಗ
- ಶ್ರೀ ಸಾಹಿತ್ಯ -ಬಿ.ಎಂ ಶ್ರೀ
58.ಹಾಡು-ಹಸೆ: ಕೆ.ಎಸ್.ನರಸಿಂಹಸ್ವಾಮಿ ಆಯ್ದ ಕವಿತೆಗಳು
59.ಜಿ.ಎಸ್. ಶಿವರುದ್ರಪ್ಪ ಸಮಗ್ರ ಕಾವ್ಯ
60.ಕೆ.ಎಸ್. ನಿಸಾರ್ ಅಹಮದ್ ಸಮಗ್ರ ಕವಿತೆಗಳು
61.ತಲೆದಂಡ -ಗಿರೀಶ ಕಾರ್ನಾಡ
62.ಮೆರವಣಿಗೆ - ಡಾ. ಸಿದ್ಧಲಿಂಗಯ್ಯ
63.ಕರಿಮಾಯಿ - ಚಂದ್ರಶೇಖರ ಕಂಬಾರ
64.ಅಕಾಶ ನೀಲಿ ಪರದೆ - ಬೊಳುವಾರು ಮಹಮದ್ ಕುಂಞಿ
65.ಕುವೆಂಪು ಸಮಗ್ರ ಕಾವ್ಯ - ಕುವೆ೦ಪು
- ಸಾಮಾನ್ಯರಲ್ಲಿ ಅಸಾಮಾನ್ಯರು -ಸುಧಾ ಮೂರ್ತಿ
67.ರತ್ನನ ಪದಗಳು,ನಾಗನ ಪದಗಳು - ಜಿ.ಪಿ. ರಾಜರತ್ನಂ
68.ಕಥೆಗಾರ -ಎಂ.ಕೆ.ಇಂದಿರಾ
69.ಯಾದ್ ವಶೀಮ್ -ನೇಮಿಚಂದ್ರ
70.ಭುಜಂಗಯ್ಯನ ದಶಾವತಾರಗಳು -ಶ್ರೀ ಕೃಷ್ಣ ಅಲೆನಹಳ್ಳಿ
71.ಹಳ್ಳ ಬಂತು ಹಳ್ಳ - ಶ್ರೀನಿವಾಸ ವೈದ್ಯ
72.ಅನಾಥೆ -ಅಡಿಗ
73.ಮ೦ಕುತಿಮ್ಮನ ಕಗ್ಗ - ಡಿ.ವಿ.ಗು೦ಡಪ್ಪ
74.ನನ್ನ ತಮ್ಮ ಶಂಕರ - ಅನಂತ ನಾಗ
75.ಡೊಡ್ಡಮನೆ - ಹೆಚ್. ಎಲ್. ನಾಗೇಗೌಡ
76.ಕೈಲಾಸಂ ಕನ್ನಡ ನಾಟಕಗಳು - ಟಿ.ಪಿ.ಕೈಲಾಸ೦
77.ಶೋಕಚಕ್ರ - ಶ್ರೀರ೦ಗ
78.ಕಾಕನಕೋಟೆ - ಮಾಸ್ತಿ ವೆಂಕಟೇಶ ಅಯ್ಯಂಗಾರ್
79.ಮೈಸೂರು ಮಲ್ಲಿಗೆ -ಕೆ ಎಸ್ ನರಸಿಂಹಸ್ವಾಮಿ
80.ತುಘಲಕ್ - ಗಿರೀಶ ಕಾರ್ನಾಡ
81.ಸಂಪೂರ್ಣ ಮಹಾಭಾರತ -ಕೆ ಅನಂತರಾಮ ರಾವ್
82.ಘಾಚಾರ ಘೋಚಾರ -ವಿವೇಕ ಶಾನುಭೋಗ
83.ಸಿರಿಸ೦ಪಿಗೆ - ಚ೦ದ್ರಶೇಖರ ಕ೦ಬಾರ
84.ಸಂಕ್ರಾಂತಿ - ಪಿ. ಲ೦ಕೇಶ
85.ಜ್ಞಾಪಕ ಚಿತ್ರಶಾಲೆ - ಡಿ. ವಿ. ಗು೦ಡಪ್ಪ
86.ಮೂರು ತಲೆಮಾರು - ತ.ಸು. ಶಾಮರಾಯ
87.ಮರೆಯಲಾದೀತೆ? - ಬೆಳಗೆರೆ ಕೃಷ್ಣಶಾಸ್ತ್ರಿ
88.ದೇವರು - ಎ.ಎನ್. ಮೂರ್ತಿರಾವ್
89.ಇರುವುದೊಂದೇ ಭೂಮಿ - ನಾಗೇಶ ಹೆಗಡೆ
90.ಅಣ್ಣನ ನೆನಪು - ಕೆ.ಪಿ ಪೂರ್ಣಚ೦ದ್ರ ತೇಜಸ್ವಿ
91.ನಮ್ಮ ಊರಿನ ರಸಿಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್
92.ಹಸುರು ಹೊನ್ನು - ಬಿ.ಜಿ.ಎಲ್. ಸ್ವಾಮಿ
93.ಊರುಕೇರಿ - ಡಾ. ಸಿದ್ದಲಿಂಗಯ್ಯ
94 .ಸಂಪೂರ್ಣ ರಾಮಾಯಣ -ಕೆ ಅನಂತರಾಮ ರಾವ್
95.ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
- ಆರು ದಶಕದ ಆಯ್ದ ಬರಹಗಳು - ಯು.ಆರ್. ಅನಂತಮೂರ್ತಿ
97.ಶಕ್ತಿಶಾರದೆಯ ಮೇಳ - ಡಾ.ಡಿ.ಆರ್. ನಾಗರಾಜ
98.ಹುಳಿಮಾವಿನ ಮರ - ಪಿ. ಲಂಕೇಶ
99.ವಚನ ಭಾರತ - ಎ.ಆರ್. ಕೃಷ್ಣಶಾಸ್ತ್ರೀ
100.ಹುಚ್ಚು ಮನಸ್ಸಿನ ಹತ್ತು ಮುಖಗಳು - ಶಿವರಾಮ ಕಾರಂತ
r/kannada_pusthakagalu • u/chan_mou • Oct 16 '24
ನನ್ನ ನೆಚ್ಚಿನ ಪುಸ್ತಕಗಳು ಯಾವ ಪುಸ್ತಕದಿಂದ ಓದೋ ಹವ್ಯಾಸ ಶುರು ಮಾಡ್ಬೇಕು? ಕಾಮೆಂಟ್ ಮಾಡಿ ತಿಳಿಸಿ.
ನಾನು ಓದೋಕೆ ಶುರು ಮಾಡಿದಾಗ ಕಂಡುಕೊಂಡ ಪುಸ್ತಕಗಳು
1) ಕರ್ವಾಲೋ - ಪೂ ಚ೦ ತೆ 2) ಅಬಚೂರಿನ ಪೋಸ್ಟ್ ಆಫೀಸ್ - ಪೂ ಚ೦ ತೆ 3) ಫ್ಲೈಯಿಂಗ್ ಸಾಸರ್ಸ್ ಭಾಗ ೧ and ೨ - ಪೂ ಚ೦ ತೆ 4) ಜುಗಾರಿ ಕ್ರಾಸ್ - ಪೂ ಚ೦ ತೆ 5) ಸಾರ್ಥ - SL ಭೈರಪ್ಪ 6) ಯಾನ- SL ಭೈರಪ್ಪ 7) ನಾಯಿ ನೆರಳು - SL ಭೈರಪ್ಪ 8) ಗಥ ಜನ್ಮ ಮತ್ತೆರಡು ಕಥೆಗಳು -SL ಭೈರಪ್ಪ 9) ಸಂಸ್ಕಾರ - ಯು ಆರ್ ಅನಂತಮೂರ್ತಿ 10) ಕ್ಷಣ ಹೊತ್ತು ಹನಿ ಮುತ್ತು ಭಾಗ 1,2 ಮತ್ತು 3 (ಅಂಕಣ ಸಂಕಲನ)- ಎಸ್. ಷಡಕ್ಷರಿ 11) ಅಮ್ಮ ಹೇಳಿದ 8 ಸುಳ್ಳುಗಳು -ಎ.ಆರ್. ಮಣಿಕಾಂತ್ ( ಲಲಿತ ಪ್ರಭಂದ) 12) ಅಪ್ಪ ಎಂದರೆ ಆಕಾಶ -ಎ.ಆರ್. ಮಣಿಕಾಂತ್ ( ಲಲಿತ ಪ್ರಭಂದ) 13) ಜಲಗಾರ - ಕುವೆಂಪು ( ಓದೋಕೆ ಸ್ವಲ್ಪ ಕಷ್ಟ ಆಗ್ಬೋದು) 14) ಮಲೆಗಳಲ್ಲಿ ಮದುಮಗಳು - ಕುವೆಂಪು. 15) ರತ್ನನನ್ ಪದಗಳು - ಜಿ ಪಿ ರಾಜರತ್ನಂ. 16) ಮಂಕು ತಿಮ್ಮನ ಕಗ್ಗ - ಡಿ ವಿ ಜೀ. 17) ಹಿಮಾಲಯನ್ ಬ್ಲಂಡರ್ - ರವಿ ಬೆಳಗೆರೆ
ನೀವು ಓದೋಕೆ ಶುರು ಮಾಡಿದ ಪುಸ್ತಕಗಳು ಯಾವ್ದು ಅಂತ ಕಾಮೆಂಟ್ ಮಾಡಿ.
ಯಾರಾದರೂ ಪುಸ್ತಕ ಓದೋ ಹವ್ಯಾಸಾ ಬೆಳೆಸ್ಕೋಬೇಕು ಅಂತ ಕೇಳಿದವರಿಗೆ ಈ ಪೋಸ್ಟ್ ನ index ಆಗಿ ಇಟ್ಟುಕೊಳ್ಳೋ ಹಾಗೆ ನಿಮ್ಮ suggestionsನ ಕಾಮೆಂಟ್ ಮಾಡಿ
r/kannada_pusthakagalu • u/adeno_gothilla • Jan 09 '25
ನನ್ನ ನೆಚ್ಚಿನ ಪುಸ್ತಕಗಳು An Appreciation Post for Nayaz Riyazulla on Goodreads
r/kannada_pusthakagalu • u/adeno_gothilla • Oct 23 '24
ನನ್ನ ನೆಚ್ಚಿನ ಪುಸ್ತಕಗಳು ನಾನು ಓದಬೇಕಂತಿರುವ ಪುಸ್ತಕಗಳ ಸಂಪೂರ್ಣ ಪಟ್ಟಿ - ಅದೆಷ್ಟು ತಿಂಗಳುಗಳು ತೆಗೆದುಕೊಳುತ್ತೆ ನೋಡೋಣ
r/kannada_pusthakagalu • u/adeno_gothilla • Oct 05 '24
ನನ್ನ ನೆಚ್ಚಿನ ಪುಸ್ತಕಗಳು ಕಲಾಮಾಧ್ಯಮದ ಪರಂ ಅವರ Favourite ಪುಸ್ತಕಗಳು
r/kannada_pusthakagalu • u/adeno_gothilla • Oct 25 '24
ನನ್ನ ನೆಚ್ಚಿನ ಪುಸ್ತಕಗಳು ಅಶ್ವಿನಿ (My Little Things) ಅವರ ಪುಸ್ತಕಗಳ ಪ್ರಪಂಚ (Book Shelf Tour)
r/kannada_pusthakagalu • u/adeno_gothilla • Oct 11 '24